Kannada Hanigavanagalu
Monday, October 25, 2010
idea
ಮರ ಉಳಿಸಲು idea ಮಾಡಿ ಮೊಬೈಲಿನಲ್ಲಿ ಕವಿತೆ ಬರೆದೆ
ಮೊಬೈಲ್ ಕಳೆದಾಗ ಕವಿಯಾಗ
ಹೊರಟ ನಾನು
ಕಪಿಯಾದೆ !!
ಮಂಥನ
ಸುರಾಸುರರು ನಡೆಸಿದರಂತೆ ಅಮೃತ ಕುಡಿಯಲು
ಸಮುದ್ರ
ಮಂಥನ..
ನನಗೆ ಪ್ರತಿ ವಾರದ ಕೊನೆಗೆ ಬೇಕೇ ಬೇಕು ಅಮೃತ, ಕಾಯೋಕಾಗಲ್ಲ
MONTH ತನ !!
Newer Posts
Older Posts
Home
Subscribe to:
Posts (Atom)