Monday, October 25, 2010

idea

ಮರ ಉಳಿಸಲು idea ಮಾಡಿ ಮೊಬೈಲಿನಲ್ಲಿ ಕವಿತೆ ಬರೆದೆ
ಮೊಬೈಲ್ ಕಳೆದಾಗ ಕವಿಯಾಗ ಹೊರಟ ನಾನು ಕಪಿಯಾದೆ !!

ಮಂಥನ

ಸುರಾಸುರರು ನಡೆಸಿದರಂತೆ ಅಮೃತ ಕುಡಿಯಲು
ಸಮುದ್ರ ಮಂಥನ..
ನನಗೆ ಪ್ರತಿ ವಾರದ ಕೊನೆಗೆ ಬೇಕೇ ಬೇಕು ಅಮೃತ, ಕಾಯೋಕಾಗಲ್ಲ
MONTH ತನ !!