Monday, November 7, 2011

ಎಲ್ಲರೂ busy

ಕೇಂದ್ರ ಸರ್ಕಾರದವರು ಮಾರುವಾಗ 2G,
ನಮ್ಮ ರಾಜ್ಯ ಸರ್ಕಾರ ಆಗಿತ್ತು ಡಿ-ನೋಟಿಫಿಕೇಶನ್ನಲ್ಲಿ busy..

Thursday, September 22, 2011

ಭಾರತೀಯ

ಕೊನೆಗೂ ಮೇಲೆದ್ದ ಭಾರತೀಯ  ಕೊಡವಿ ತನ್ನ ಚೊಣ್ಣ..
ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕರೆದಾಗ ಅಣ್ಣಾ!

Friday, September 9, 2011

ಯಡ್ಡಿ ಗೆ ಅಡ್ಡಿ

ಯಾರಿಗೂ ಹೆದರದೆ ಆಡಳಿತ ನಡೆಸಿದ ಮುಖ್ಯಮಂತ್ರಿ ಯಡ್ದ್ಯೂರಪ್ಪಾ  ..
ಬಳ್ಳಾರಿಗೆ ಬಂದರೆ ಮೌನವಾಗುತ್ತಿದ್ದರು ಹೇಳಿ "ಇದು ರೆಡ್ಡಿ ಊರಪ್ಪಾ!"

Tuesday, July 5, 2011

ನಾ ಕಂಡ ಮೊದಲ ಮಳೆ

ಮೊದಲ ಮಳೆಯ ನಂತರ ಊರೆಲ್ಲಾ ತಂಪು....
ಊರ ಹೊಲಸೆಲ್ಲ ಹೊಳೆ ಹಳ್ಳದಲ್ಲಿ ಗುಂಪು..!!
 

Monday, February 7, 2011

ರಾಹುಲ್ ಗಾಂಧೀ

ಗಾಂಧೀ ಕುಟುಂಬದಲ್ಲಿ ಹುಟ್ಟಿದ ಮುಗ್ದ ಹಸುವಿನಂತಹ ರಾಹುಲ್
ಕಷ್ಟ ಪಡುವುದೇ ಬೇಡ, ಮೇಯಲು ತಯಾರಿದೆ ಕಾಂಗ್ರೆಸ್ ಎಂಬ RAW ಹುಲ್ ...